Saturday 23 August, 2008

Thank you shivaprasadtr.wordpress.com



ಧನ್ಯವಾದಗಳು

ಶಿವಪ್ರಸಾದ್


ದೂರದ ದೆಹಲಿಯಲ್ಲಿರುವ ಟಿ.ವಿ.೯ ಸುದ್ದಿಮಾಧ್ಯಮದ ಮಿತ್ರ ದಾವಣಗೆರೆಯ ಟಿ.ಆರ್. ಶಿವಪ್ರಸಾದ್ ತಮ್ಮ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಬಿಡುವುಮಾಡಿಕೊಂಡು ನನ್ನ ಬಗ್ಗೆ ಆತ್ಮೀಯವಾಗಿ ನಾಲ್ಕು ಮಾತುಗಳನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಬಹುಶಃ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವೆಲ್ಲರೂ ಏನಾದರೂ ಸಾಧಿಸುವ ಹುಮ್ಮಸ್ಸು ತುಂಬುವ ನುಡಿಗಳು ಬಾಯಾರಿದ ಭೂಮಿಗೆ ತನಿ ಎರೆದಂತೆ ಅನ್ನಿಸುತ್ತೆ.

ವಿಜಯ ಕರ್ನಾಟಕ ಪತ್ರಿಕಾ ಬಳಗದ ಮಿತ್ರರೆಲ್ಲರೂ ಒಂದಲ್ಲಾ ಒಂದು ಕಾರಣಕ್ಕಾಗಿ ಪರಸ್ಪರ ನೆರವಾಗುವ ಒಂದು ತಂಡವಾಗಿ ಈಗಲೂ ಕಾರ್ಯಪ್ರವೃತ್ತರಾಗಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಆಸಕ್ತರು ಶಿವಪ್ರಸಾದ್ ಅವರ ಬ್ಲಾಗ್ ನೋಡಬಹುದು. ಲಿಂಕ್ ಮೇಲಿದೆ.
ಬೇದ್ರೆ ಮಂಜುನಾಥ

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...