Monday, 13 September 2010

Bedre Web Corner Article 3 - Yojana and India 2010 Year Book


ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ, ಚಿತ್ರದುರ್ಗ


ಅಧಿಕೃತ ಮಾಹಿತಿ ನೀಡುವ ಸಕರ್ಾರಿ ಮಾಸಿಕ -
ಯೋಜನಾ ಮತ್ತು
ವಾರ್ಿಕ ಪುಸ್ತಕ ಇಂಡಿಯ 2010


ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ನಿಖರವಾದ ಮಾಹಿತಿ ಮತ್ತು ಸಕರ್ಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಆಧರಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಕರ್ಾರವೇ ಒದಗಿಸುವ ಅಧಿಕೃತ ದತ್ತಾಂಶಗಳನ್ನು ಆಧರಿಸಬೇಕಾಗುತ್ತದೆ. ಅದಕ್ಕಾಗಿಯೇ ಭಾರತ ಸಕರ್ಾರದ ಪ್ರಸಾರ ಖಾತೆಯಡಿ ಪ್ರಕಟಣಾ ವಿಭಾಗವೊಂದಿದ್ದು ಸಕರ್ಾರಿ ಮಾಹಿತಿ ಭಂಡಾರ, ವಿವಿಧ ಇಲಾಖೆಗಳ ಸಚಿವಾಲಯಗಳಿಂದ ಲಭ್ಯವಾಗುವ ಅಂಕಿ-ಆಂಶಗಳನ್ನು ಸಂಗ್ರಹಿಸಿ, ಯೋಜನಾ ಮಾಸಿಕ ಮತ್ತು ಇಂಡಿಯ ವಾಷರ್ಿಕ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತದೆ. ಯೋಜನಾ ಮಾಸಿಕವು ಇಂಗ್ಲಿಷ್, ಹಿಂದಿ, ಕನ್ನಡವೂ ಸೇರಿದಂತೆ ಒಟ್ಟು 13 ಭಾಷೆಗಳಲ್ಲ್ಲಿ ಸುಲಭ ಬೆಲೆಗೆ ಲಭ್ಯವಿದೆ. ಕಳೆದ 50 ವರ್ಷಗಳಲ್ಲಿ ಪ್ರಕಟವಾಗಿರುವ ಯೋಜನಾದ ಎಲ್ಲ ಸಂಚಿಕೆಗಳೂ ಅಂತರಜಾಲದಲ್ಲಿ ಉಚಿತವಾಗಿ ಸಿಗುತ್ತಿವೆ.
ಸಮಗ್ರ ಭಾರತದ ಅಭಿವೃದ್ಧಿಯ ದಾಖಲೀಕರಣ ಎಂಬಂತಿರುವ ಇಂಡಿಯ - 2010 ವಾಷರ್ಿಕ ಪುಸ್ತಕದಲ್ಲಿರುವ ಅಂಕಿ ಅಂಶಗಳನ್ನು ಆಧರಿಸಿಯೇ ಲೋಕಸೇವಾ ಆಯೋಗಗಳ ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಜನಸಂಖ್ಯೆ, ರಾಜ್ಯಗಳಿಗೆ ಸಂಬಂಧಿಸಿದ ಅಂಕಿ-ಆಂಶಗಳು, ವಿಶೇಷ ವಿಷಯಗಳು, ಯೋಜನೆಗೆ ಸಂಬಂಧಿಸಿದ ಮಾಹಿತಿ, ಶಿಕ್ಷಣ, ಸಂಶೋಧನೆ, ಆಥರ್ಿಕತೆ, ರಕ್ಷಣೆ, ಸಾಮಾಜಿಕ ಸಮಾನತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವಾಲಯಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಸಮಗ್ರ ವಿವರಗಳು, ಪ್ರಗತಿ ಎಲ್ಲವೂ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಹಿಡಿದಿಡಲಾಗಿದೆ. ಪ್ರತಿವರ್ಷವೂ ಹೊಸ ಹೊಸ ಅಂಶಗಳನ್ನು ಹೊತ್ತು ತರುವ ವಾಷರ್ಿಕ ಪುಸ್ತಕದ ಬೆಲೆ ರೂ. 350/- ಅಂತರಜಾಲದಲ್ಲಿ ಇದರ ವಿದ್ಯುನ್ಮಾನ ಪ್ರತಿ ಉಚಿತವಾಗಿ ಲಭ್ಯವಿದ್ದು ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :

www.yojana.gov.in

www.yojana.gov.in/regional/kannada.htm

www.publicationsdivision.nic.in

www.publicationsdivision.nic.in/others/India_2010.pdf

Bedre Web Corner Article 3
Yojana and India 2010 Year Book

Bedre Web Corner Article 2 - Public Service Commissions



ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ, ಚಿತ್ರದುರ್ಗ

ಲೋಕಸೇವಾ ಆಯೋಗಗಳೆಂಬ ಉದ್ಯೋಗ ದಾತೃಗಳು


ಉದ್ಯೋಗಕ್ಕಾಗಿ ಕಾತರಿಸುತ್ತಿರುವ ಯುವಜನತೆಗೆ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಆಪದ್ಬಂಧುಗಳೆನಿಸಿವೆ. ಪ್ರತಿವರ್ಷ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ.) ನಡೆಸುವ ಐ.ಎ.ಎಸ್. / ಐ.ಪಿ.ಎಸ್./ ಐ.ಎಫ್.ಎಸ್. ಮೊದಲಾದ ಕೇಂದ್ರ ಸಕರ್ಾರದ ಉನ್ನತ ಹುದ್ದೆಗಳ ನೇಮಕಾತಿ ಪರೀಕ್ಷೆಗೆ, ಕನರ್ಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ.) ನಡೆಸುವ ಕೆ.ಎ.ಎಸ್./ಕೆ.ಇ.ಎಸ್. ಮೊದಲಾದ ರಾಜ್ಯ ಸಕರ್ಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ನೇಮಕಾತಿ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಪ್ರತಿ ವರ್ಷ ಅಜರ್ಿ ಸಲ್ಲಿಸುತ್ತಿರುವ ಅಭ್ಯಥರ್ಿಗಳ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ ಇನ್ನೂರು ಮುನ್ನೂರಷ್ಟು ಸಂಖ್ಯೆಯಲ್ಲಿಯೇ ಇರುತ್ತಿದ್ದ ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸುತ್ತಿದ್ದ ಕೇಂದ್ರ ಸೇವೆಯ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಸಂಖ್ಯೆ ಇಷ್ಟು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬಂತೆ ಈ ವರ್ಷ 960 ಕ್ಕೆ ಏರಿದೆ! ಅರ್ಹ ಅಭ್ಯಥರ್ಿಗಳಿಗೆ ಅವಕಾಶದ ಹೆಬ್ಬಾಗಿಲನ್ನು ತೆರೆದಿಟ್ಟಿದೆ. ಸ್ವಲ್ಪ ಪೂರ್ವ ಸಿದ್ಧತೆ, ಪರಿಶ್ರಮ, ಆಯ್ದ ವಿಷಯಗಳ ಸಮಗ್ರ ಪರಿಚಯ ಇರುವ ಅಭ್ಯಥರ್ಿಗಳು ಖಂಡಿತಾ ಯಶಸ್ಸು ಗಳಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ.
ಬಹುತೇಕ ಅಭ್ಯಥರ್ಿಗಳಿಗೆ ಈ ಕೇಂದ್ರ ಮತ್ತು ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಿಗೆ ಅಜರ್ಿ ಸಲ್ಲಿಸುವ ವಿಧಾನವೇ ಅರ್ಥವಾಗಿರುವುದಿಲ್ಲ. ಅದಕ್ಕೆಂದೇ ಲೋಕಸೇವಾ ಆಯೋಗಗಳು ತಮ್ಮ ವೆಬ್ಸೈಟ್ಗಳಲ್ಲಿ ಪ್ರತಿಯೊಂದು ವಿವರವನ್ನೂ ಕೂಲಂಕಷವಾಗಿ ದಾಖಲಿಸಿವೆ. ಅನುಮಾನ ಪರಿಹಾರಕ್ಕೆಂದು ಎಫ್.ಎ.ಕ್ಯೂ. (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗವನ್ನು ತೆರೆದಿದ್ದು ಅದರಲ್ಲಿ ಸಮಾಧಾನಕರ ಉತ್ತರಗಳನ್ನು ನೀಡಲಾಗಿದೆ. ಆಯೋಗಗಳು ಎಲ್ಲಾ ಪರೀಕ್ಷೆಗಳ ವಿವರಗಳು, ಸಿಲಬಸ್, ಆಕರ ಗ್ರಂಥಗಳು, ಅಜರ್ಿ ಸಲ್ಲಿಸುವ ವಿಧಾನ, ಆನ್ಲೈನ್ ಮೂಲಕವೇ ಸಲ್ಲಿಸುವಂತಿದ್ದರೆ ಅದಕ್ಕೆ ಸಂಬಂಧಿಸಿದ ಸಂಪರ್ಕ ಕೊಂಡಿಗಳು ಮತ್ತು ಪ್ರಿಂಟ್ಔಟ್ ತೆಗೆದುಕೊಳ್ಳಲು ನೆರವಾಗುವ ಕೊಂಡಿಗಳನ್ನು ನೀಡಲಾಗಿರುತ್ತದೆ. ಫಲಿತಾಂಶ, ಕಟ್-ಆಫ್-ಪರ್ಸಂಟೇಜ್, ತಾತ್ಕಾಲಿಕ ಆಯ್ಕೆಪಟ್ಟಿ, ತಕರಾರು ಸಲ್ಲಿಕೆಯ ಅವಕಾಶ, ಅಂತಿಮ ಆಯ್ಕೆಪಟ್ಟಿ ಮತ್ತು ಶಿಫಾರಸ್ಸು ಎಲ್ಲವನ್ನೂ ಈ ಆಯೋಗಗಳ ಜಾಲತಾಣಗಳಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :

www.upsc.gov.in

www.kpsc.kar.nic.in

ಕನರ್ಾಟಕಲೋಕಸೇವಾ ಆಯೋಗದ ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ : 080-30574957
ಪ್ರಾಂತೀಯ ಕಛೇರಿ, ಮೈಸೂರು : 0821-2545956
ಪ್ರಾಂತೀಯ ಕಛೇರಿ, ಬೆಳಗಾವಿ : 0831-2475345
ಪ್ರಾಂತೀಯ ಕಛೇರಿ, ಗುಲ್ಬಗರ್ಾ : 08472-2227944
ಪ್ರಾಂತೀಯ ಕಛೇರಿ, ಶಿವಮೊಗ್ಗ : 08182-228099
ಸಹಾಯವಾಣಿ : 9740977411
Bedre Web Corner Article 2 - Public Service Commissions

Monday, 6 September 2010

Bedre Web Corner Article 1 - Employment News Weekly


ಬೇದ್ರೆ ವೆಬ್ ಕಾರ್ನರ್ - ಬೇದ್ರೆ ಮಂಜುನಾಥ
ಉದ್ಯೋಗ ಮಾಹಿತಿ ಅಂತರಜಾಲ ಪತ್ರಿಕೆ - ಎಂಪ್ಲಾಯ್ಮೆಂಟ್ ನ್ಯೂಸ್


ಉದ್ಯೋಗ ಜಗತ್ತು ಕನ್ನಡದಲ್ಲಿ ನಿಮಗಾಗಿ ಉದ್ಯೋಗಾವಕಾಶಗಳ ಅಗಾಧ ಮಾಹಿತಿಯನ್ನು ಹೊತ್ತುತರುತ್ತಿರುವುದು ನಿಮಗೆ ಗೊತ್ತೇ ಇದೆ. ಇದೇ ಕೆಲಸವನ್ನು ಇಂಗ್ಲಿಷ್, ಉದರ್ು ಮತ್ತು ಹಿಂದಿಯಲ್ಲಿ 1976 ರ ಏಪ್ರಿಲ್ನಿಂದ ಮಾಡುತ್ತಾ ಬರುತ್ತಿದೆ ಭಾರತದ ಹೆಮ್ಮೆಯ ಉದ್ಯೋಗ ಮಾಹಿತಿ ವಾರಪತ್ರಿಕೆ ಎಂಪ್ಲಾಯ್ಮೆಂಟ್ ನ್ಯೂಸ್.
ಕೇಂದ್ರ ಲೋಕಸೇವಾ ಆಯೋಗ, ಸಿಬ್ಬಂದಿ ನೇಮಕಾತಿ ಆಯೋಗ, ರೈಲ್ವೇ ನೇಮಕಾತಿ ಮಂಡಳಿ, ರಕ್ಷಣಾ ಪಡೆಗಳ ನೇಮಕಾತಿ ಮಂಡಳಿಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್, ಫೈನಾನ್ಸ್, ಮಾಹಿತಿ ತಂತ್ರಜ್ಞಾನ ಹೀಗೆ ದೇಶದ ಉದ್ದಗಲಕ್ಕೂ ಹರಡಿರುವ ಸಕರ್ಾರಿ ಮತ್ತು ಸ್ವಾಯತ್ತ ಮಂಡಳಿಗಳು ನಡೆಸುವ ಸ್ಪಧರ್ಾತ್ಮಕ ಪರೀಕ್ಷೆಗಳು, ಲಭ್ಯವಿರುವ ಉದ್ಯೋಗಾವಕಾಶಗಳ, ನೇಮಕಾತಿ ವಿಧಾನಗಳು ಇತ್ಯಾದಿ ಮಾಹಿತಿಯನ್ನು ಯುವಜನರಿಗೆ ತಲುಪಿಸಲೆಂದೇ ಕೇಂದ್ರ ವಾತರ್ಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣಾ ವಿಭಾಗವು ಪ್ರಕಟಿಸುತ್ತಿರುವ ಎಂಪ್ಲಾಯ್ಮೆಂಟ್ ನ್ಯೂಸ್ ದೇಶದ ಅತಿ ಹೆಚ್ಚು ಪ್ರಸಾರದಲ್ಲಿರುವ ವಾರಪತ್ರಿಕೆ ಎಂಬ ಖ್ಯಾತಿಗಳಿಸಿದೆ.
ಕಳೆದ ಕೆಲವು ವರ್ಷಗಳಿಂದ ಅಂತರಜಾಲದಲ್ಲಿಯೂ ಲಭ್ಯವಿರುವ ಎಂಪ್ಲಾಯ್ಮೆಂಟ್ ನ್ಯೂಸ್ ವಿದ್ಯುನ್ಮಾನ ಪತ್ರಿಕೆಯಲ್ಲಿ ಮುದ್ರಿತ ಪತ್ರಿಕೆಯಲ್ಲಿರುವ ವಿವರಗಳ ಜೊತೆಗೆ ಕೆರೀರ್ ಲಿಂಕ್ ವಿಭಾಗದಲ್ಲಿ ಹೆಚ್ಚಿನ ಮಾಹಿತಿ ನೀಡುವ, ಸಕರ್ಾರದ ವಿವಿಧ ಇಲಾಖೆಗಳ ಮತ್ತು ಪ್ರಕಟಣಾಲಯಗಳ ಸಂಪರ್ಕ ಕೊಂಡಿಗಳಿವೆ. ಕೆಲಸ ಖಾಲಿ ಇರುವ ಮಾಹಿತಿಯನ್ನು ಇ-ಮೇಲ್ ಮೂಲಕ ಪಡೆದುಕೊಳ್ಳಲು ಜಾಬ್ ಅಲಟರ್್ ಮತ್ತು ಕೆರೀರ್ ಕ್ವಯರಿ ಎಂಬ ವಿಭಾಗಗಳಿದ್ದು ಆಸಕ್ತರು ತಮ್ಮ ಇ-ಮೇಲ್ ವಿಳಾಸದೊಂದಿಗೆ ನೋಂದಾವಣೆ ಮಾಡಿಕೊಳ್ಳಬಹುದು. ಕ್ವೆಶ್ಚನ್ & ಆನ್ಸರ್ ವಿಭಾಗದಲ್ಲಿ ನೂರಾರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳಿವೆ.
ಹೆಚ್ಚಿನ ಮಾಹಿತಿಗೆ ಭೇಟಿನೀಡಿ :
http://employmentnews.gov.in

Source : http://bedrebrains.blogspot.com

Wednesday, 1 September 2010

Sunday, 16 May 2010

Wall Magazines - Chinnara Chetana and Adamya Chethana

Chinnara Chetana December 2009

Thursday, April 22nd, 2010
Chinnara Chetana December 2009

Chinnara Chetana – January 2010

Thursday, April 22nd, 2010
Chinnara Chetana – January 2010

Chinnara Chetana – November 2009

Saturday, December 12th, 2009
Chinnara Chetana – November 2009

Chinnara Chetana – October 2009

Sunday, November 1st, 2009
Chinnara Chetana – October 2009

Chinnara Chetana – August 2009

Thursday, September 3rd, 2009
Chinnara Chetana – August 2009

Chinnara Chetana the wall magazine of Adamya Chetana . August 2009 issue

Adamya Chetana Wall Magazine

Thursday, September 3rd, 2009
Adamya Chetana Wall Magazine

Adamya Chetana wall magazines : motivating school children
The second issue was released by Dr. M. Chidanandamurthy, noted researcher and Kannada writer, on December 31, 2008 at National Highschool Grounds.

Adamya Chetana – January 2009

Thursday, September 3rd, 2009
Adamya Chetana – January 2009

Adamya Chetana wall magazines : motivating school children
The first issue was released by Shri Vishweshwar Hegde Kageri, Hon’ble Minister for Primary and Secondary Education, Govt. of Karnataka, on November 13, 2008.

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...